ಹೊಸ ವರುಷ
ಬರಲಿ ಹರುಷದಿ
ತರಲಿ ಶಾಂತಿ.
ಶುಭವಾಗಲಿ
ಸುಖ ಶಾಂತಿ ನೆಮ್ಮದಿ
ಜೊತೆಗಿರಲಿ.
ಕಂಡ ಕನಸು
ನನಸಾಗಿ, ದೇವರ
ಕೃಪೆ ಇರಲಿ.
ಬತ್ತದಿರಲಿ
ಆತ್ಮಸ್ಥೈರ್ಯದ ಬುಗ್ಗೆ
ಇರಲಿ ಸೌಖ್ಯ.
ಕೊರೋನ ಮಾರಿ
ನಾಶವಾಗಿ, ನೆಮ್ಮದಿ
ಉಂಟು ಮಾಡಲಿ.
✍️ಶ್ರೀ ಶಿವು ಎಂ ಖನ್ನೂರ
ಶಿಕ್ಷಕರು ಧಾರವಾಡ.
ಹೊಸ ವರುಷ
ಬರಲಿ ಹರುಷದಿ
ತರಲಿ ಶಾಂತಿ.
ಶುಭವಾಗಲಿ
ಸುಖ ಶಾಂತಿ ನೆಮ್ಮದಿ
ಜೊತೆಗಿರಲಿ.
ಕಂಡ ಕನಸು
ನನಸಾಗಿ, ದೇವರ
ಕೃಪೆ ಇರಲಿ.
ಬತ್ತದಿರಲಿ
ಆತ್ಮಸ್ಥೈರ್ಯದ ಬುಗ್ಗೆ
ಇರಲಿ ಸೌಖ್ಯ.
ಕೊರೋನ ಮಾರಿ
ನಾಶವಾಗಿ, ನೆಮ್ಮದಿ
ಉಂಟು ಮಾಡಲಿ.
✍️ಶ್ರೀ ಶಿವು ಎಂ ಖನ್ನೂರ
ಶಿಕ್ಷಕರು ಧಾರವಾಡ.