ಅಂಗುಲದ ಹತ್ತಿಬತ್ತಿಗೆ
ನಾಲ್ಕು ಹನಿ ತೈಲವಿಟ್ಟು
ಜ್ಯೋತಿಯಾ ಕಿಡಿಗಳ
ಸೋಕಿಸಿ ಬಿಡಿ..
ಬೆಳಗೀತು ಹಣತೆ.!
ಮೊಗದಗಲ ನಗುವಿಗೆ
ಜೋಡಿಕಂಗಳ ಕಾಂತಿಯಿಟ್ಟು
ಪ್ರೀತಿಯಾ ನುಡಿಗಳ
ಸ್ಫುರಿಸಿ ಬಿಡಿ..
ಬೆಳಗೀತು ಜಗತ್ತೆ.!
✍️ಎ.ಎನ್.ರಮೇಶ್.ಗುಬ್ಬಿ.
ಚುಟುಕು/ಹನಿಗವನ, ದೀಪಾವಳಿ ವಿಶೇಷಾಂಕ-೨೦೨೧
ಅಂಗುಲದ ಹತ್ತಿಬತ್ತಿಗೆ
ನಾಲ್ಕು ಹನಿ ತೈಲವಿಟ್ಟು
ಜ್ಯೋತಿಯಾ ಕಿಡಿಗಳ
ಸೋಕಿಸಿ ಬಿಡಿ..
ಬೆಳಗೀತು ಹಣತೆ.!
ಮೊಗದಗಲ ನಗುವಿಗೆ
ಜೋಡಿಕಂಗಳ ಕಾಂತಿಯಿಟ್ಟು
ಪ್ರೀತಿಯಾ ನುಡಿಗಳ
ಸ್ಫುರಿಸಿ ಬಿಡಿ..
ಬೆಳಗೀತು ಜಗತ್ತೆ.!
✍️ಎ.ಎನ್.ರಮೇಶ್.ಗುಬ್ಬಿ.